ಮಂಗಳೂರು,ನ.26: ಮಂಗಳೂರು ಮಹಾನಗರ ಪಾಲಿಕೆಯ 37ನೇ ಮರೋಳಿ ವಾರ್ಡಿನ ಮಾರಿಕಾಂಬ ದೇವಸ್ಥಾನದ ಹತ್ತಿರ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಮೇಯರ್ ಶ್ರೀ ಮಹಾಬಲ ಮಾರ್ಲ, ಸ್ಥಳೀಯ ಕಾಫೆರ್Çೀರೇಟರಾದ ಕೇಶವ ಮರೋಳಿ, ಸಬಿತಾ ಮಿಸ್ಕಿತ್, ಆಶಾ ಡಿ’ಸಿಲ್ವ, ಗಂಗಾದರ ಪೂಜಾರಿ, ಸ್ಟೀಪನ್ ಮರೊಳಿ, ಎಲಿಜಾಬೆತ್ ವೇಗಸ್, ನಾಗೇಶ್ ಸುವರ್ಣ, ಬಾಲಕ್ರಷ್ಣ ಕೊಟ್ಟಾರಿ, ಕಾಂಗ್ರೇಸ್ ಮುಖಂಡರಾದ ಕ್ರತಿನ್ ಕುಮಾರ್, ಡೆನ್ನಿಸ್ ಡಿಸಿಲ್ವ, ಅರುಣ್ ಕುವೆಲ್ಲೊ, ತೇಜಸ್ವಿ ಸುವರ್ಣ, ಪ್ರದಿಪ್ ಕುಮಾರ್ ಶೆಟ್ಟಿ, ಸತೀಶ್ ಅಲಂಗಾರ್, ಅಚ್ಚುತ ಭಟ್ಟ, ಗಂಗಾದರ್ ಪೂಜಾರಿ ಮನೋಜ್ ಮುಂತಾದವರು ಉಪಸ್ಥಿತರಿದ್ದರು.

Image from Post Regarding ಮರೋಳಿ ವಾರ್ಡಿನ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟಿಸಿದರು.